ಜೇಡರ ದಾಸಿಮಯ್ಯ ವಚನಗಳು -
ದೇವರ ದಾಸಿಮಯ್ಯನನ್ನು ವಚನಗಳ ಮೊದಲ ವಚನಕಾರ ಎಂದು ಪರಿಗಣಿಸಲಾಗಿದೆ.
ಜೇಡರ ದಾಸಿಮಯ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಬಿ ಗ್ರಾಮದಲ್ಲಿ ರಾಮಯ್ಯ - ಶಂಕರಿ ದಂಪತಿಯ ಪುತ್ರನಾಗಿ, ಚೈತ್ರ ಶುದ್ಧ ಪಂಚಮಿಯಂದು ನೇಕಾರ ಕುಟುಂಬದಲ್ಲಿ ಜನಿಸಿದರು. ದಾಸಿಮಯ್ಯನವರು ದುಗ್ಗಳೆಯನ್ನು ವಿವಾಹವಾದರು. ದೇವಾಂಗ ಸಮುದಾಯವು ಆತನನ್ನು ಅವತಾರ ಪುರುಷನಾದ ದೇವಾಂಗ ಗಣೇಶ್ವರನ ಅವತಾರವೆಂದು ಪರಿಗಣಿಸುತ್ತದೆ. ದಾಸಿಮಯ್ಯ ಕಲ್ಯಾಣಿ ಚಾಲುಕ್ಯನ ದೊರೆ ಜಯಸಿಂಹ ಆಳುತ್ತಿದ್ದ ಕಾಲದಲ್ಲಿ ವಾಸಿಸುತ್ತಿದ್ದ.
For Any Issues OR feature improvement please reach out to [email protected] OR through contact form in https://vishaya.in website
ಮುಕ್ತಿಮುನಿ ವಚನ ಸಾಹಿತ್ಯ muktimuni kannada vachana collection ಮೂರು ಸಾವಿರ ಮುಕ್ತಿಮುನಿಗಳ ಅಂಕಿತನಾಮ 'ನಿರವಯ...
ಅರಿವಿನ ಮಾರಿತಂದೆ ವಚನ Arivina Maarithande Vachana Collectionಈತನ ಕಾಲ, ಸು. 1160. ಅರಿವಿನ ಸ್ವರೂಪದ...
ಹಡಪದ ಅಪ್ಪಣ್ಣ ವಚನ ಸಂಗ್ರಹ Hadapada Appanna Vachana Collectionಹಡಪದ ಅಪ್ಪಣ್ಣ ನವರು...
ಶರಣ ಆದಯ್ಯನ ವಚನ ಸಂಪೂರ್ಣ ಸಂಗ್ರಹ sharana aadayya complete vachana collectionಆದಯ್ಯ ೧೧ನೇ ಶತಮಾನದ...
swatantra siddalingeshwara vachana collection ಸ್ವತಂತ್ರ ಸಿದ್ಧಲಿಂಗನ ವಚನಗಳುತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದ ಮತ್ತೊಬ್ಬ...
molige maarayya complete vachana collection ಮೋಳಿಗೆ ಮಾರಯ್ಯ ವಚನ ಸಂಗ್ರಹ ಈತ ಕಾಶ್ಮೀರ...
Created with AppPage.net
Similar Apps - visible in preview.